Home News ಕಣ್ಣಿಗೆ ಕಟ್ಟಿದ ಕಪ್ಪು ಪಟ್ಟಿ ಕಳಚಿ ಆಶೀರ್ವದಿಸಿದ ಗಣಪ್ಪ

ಕಣ್ಣಿಗೆ ಕಟ್ಟಿದ ಕಪ್ಪು ಪಟ್ಟಿ ಕಳಚಿ ಆಶೀರ್ವದಿಸಿದ ಗಣಪ್ಪ

by vegadhut@gmail.com.
0 comments

ಸಿಂದಗಿ :  ಸಿಂದಗಿ ನಗರದ ಪ್ರತಿಷ್ಠಿತ ಗಜಾನನ ಮಂಡಳಿಗಳಲ್ಲಿ ಒಂದಾದ ಕಲ್ಯಾಣ ನಗರ ಗಜಾನನ ಮಂಡಳಿಯ ಗಣೇಶ ವಿಸರ್ಜನಾ ಮೆರವಣಿಗೆ ಅತ್ಯಂತ ಅದ್ದೂರಿಯಾಗಿ ನಡೆಯುತ್ತಿದೆ. ಕಳೆದ ಎರಡು ವರ್ಷ ಕೊವೀಡ್ -19 ಹಿನ್ನಲ್ಲೆಯಲ್ಲಿ  ಗಣೇಶ ಮೆರವಣಿಗೆಗೆ ಅವಕಾಶ ನೀಡಿರಲಿಲ್ಲಾ ಆದ ಕಾರಣ ಮಂಡಳಿಯು ವಿಸರ್ಜನೆ ಸಮಯದಲ್ಲಿ ಗಜಾನನ ಕಣ್ಣಿಗೆ ಕಪ್ಪು ಅರಬೆ ಪಟ್ಟಿ   ಹಾಕಿಸಿ ವಿರೋಧ ವ್ಯಕ್ತಪಡಿಸಿದರು.

ಈ ಬಾರಿ ಜಗತ್ತಿಗೆ ಬಂದಿರುವ ಕೊರೋನ್ ಎಂಬ ಮಾಹಾಮಾರಿಯ ಅಲೆ ಕಡಿಮೆ ಆದ್ದರಿಂದ ಯಾವುದೆ ತೊಂದರೆಗಳಿಲ್ಲದೆ ಮೆರೆವಣಿಗೆ ನಡೆಯುತ್ತಿದ್ದು ಮಂಡಳಿ ಹಾಗೂ ಭಕ್ತರು ಸಂತಸದಿಂದ ಕುಣಿದು ಕುಪ್ಪಳಿಸುತ್ತಿದ್ದಾರೆ.  ಸತತ 28ನೇ ವರ್ಷ ಗಜಾನನ ಪ್ರತಿಷ್ಠಾಪನೆ ಮಾಡುತ್ತಿರುವುದು ಕಲ್ಯಾಣ ನಗರದ ಗಜಾನನ ಮಂಡಳಿಯು ಯಶಸ್ವಿಯಾಗಿ ಭಾವ್ಯಕತೆಯಿಂದ ನಡೆಸಿಕೊಂಡು ಬಂದಿರುವುದು ಪರಂಪರೆಯಾಗಿದೆ.

ಗಣಪನಿಗೆ ನಮನ ಸಲ್ಲಿಸಿದ ಕುದುರೆ

banner

ಗಜಾನನ ಮೆರವಣಿಗೆಯಲ್ಲಿ ಪಾಲ್ಗೊಂಡ ಕುದುರೆ ಕುಣಿತಗಳು ನೋಡುಗರ ಮನ ಸೆಳೆಯುತ್ತಿತ್ತು ಗಣೇಶನಿಗೆ ಎರಡು ಕಾಲುಗಳು ಎತ್ತರಿಸಿ ನಮನ ಸಲ್ಲಿಸಿತ್ತು. ಹಲವಾರು ಕಲಾ ತಂಡಗಳು ಬಾಗಿಯಾಗಿವೆ.

20220906_151345

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news